ವಿಸ್ಮಯ!
ಹರ್ಷ ಆರೋಗ್ಯವಂತ. ದೈಹಿಕವಾಗಿಯಾಗಲೀ, ಮಾನಸಿಕವಾಗಿಯಾಗಲೀ ಕಿಂಚಿತ್ ಕೊರತೆಯಿಲ್ಲದಿರುವುದು ಅವನ ದಾಖಲೆ.
ಅಂಥ ಹರ್ಷ ಒಮ್ಮೆ ಪ್ರವಾಸದ ಮಧ್ಯೆ ಕುಸಿದು ಬಿದ್ದ. ಪ್ರಾಣ ಹೋಗದಿದ್ದರೂ ಪ್ರಜ್ಞೆ ಮರಳಲಿಲ್ಲ. ಜೀವಚ್ಛವವಾಗಿ ಒಂದು ಋಗ್ಣಾಲಯಕ್ಕೆ ದಾಖಲಿಸಲ್ಪಟ್ಟ. ನಿಶ್ಚೇಷ್ಟಿತನಾಗಿರುವಂತೆಯೇ ಹತ್ತು ದಿನಗಳ ಕಾಲ ಮುಂದುವರಿಯಿತು ಅವನ ಅಸ್ತಿತ್ವ. ಆ ಹತ್ತು ದಿನಗಳ ಕಾಲ ಅವನನ್ನು ಜೀವಂತವಾಗಿ ಉಳಿಸಿಕೊಳ್ಳಲು ಅನೇಕ ತಜ್ಞರು ನಡೆಸಿದ ಪರಿಶ್ರಮ ಒಂದು ವೈದ್ಯಕೀಯ ವಿಸ್ಮಯ.
ಆ ವಿಸ್ಮಯವನ್ನು ಶಬ್ದಜಾಲದಲ್ಲಿ ಹಿಡಿದಿಡುವ ಒಂದು ಸಾಧಾರಣ ಪ್ರಯತ್ನವೇ ಈ ಕಾದಂಬರಿ.
- ಬಿ. ಎಸ್. ರಂಗನಾಥ
ಮುಕ್ತ ವಿಚಾರ
ಸಾವಿನ ಹಂತ ತಲುಪಿದ್ದೆ. ಬದುಕಿಸಿಕೊಳ್ಳಲೇಬೇಕೆಂಬ ಸಂಕಲ್ಪದಿಂದ ಪತ್ನಿ ವಸಂತ, ಪುತ್ರಿ ಉಷಾ, ಅಳಿಯ ಬುದ್ದೇಶ್ ಮತ್ತು ಪುತ್ರ ರವಿ ನಿರಂತರ ಸೇವೆಗೈಯುತ್ತಿದ್ದಾರೆ. ಬದುಕಿದ್ದು, ಈ ವರ್ಷಾಂತ್ಯದೊಳಗೆ, ಈ ಕಾದಂಬರಿಯನ್ನು ಪೂರ್ಣಗೊಳಿಸುವೆನೆಂಬ ವಿಶ್ವಾಸ ಚಿಗುರೊಡೆಯುತ್ತಿದೆ.
ಕರೆಗಳು
ದೂರವಾಣಿ ಕರೆಗಳಿಗೆ ಉತ್ತರ ನೀಡುವ ಸ್ಥಿತಿಯಲ್ಲಿ ನಾನಿಲ್ಲ. ದಯೆಯಿಟ್ಟು ಸಹಕರಿಸಿ. ಉತ್ತರ ನೀಡಬಲ್ಲವರ ಮೊಬೈಲ್ ಸಂಖ್ಯೆಗಳು ಇಂತಿವೆ:
ವಸಂತಕುಮಾರಿ:೯೦೩೫೭೧೨೬೬೬; ಉಷಾ: ೯೮೪೫೪೪೮೯೪೧; ಬುದೇಶ್: ೯೮೪೫೪೪೮೯೪೦: ರವಿ: ೯೬೬೩೭೩೧೩೫೭
ಅರ್ಪಣೆ
ಅಕ್ಕರೆಯ ಅಮ್ಮನಿಗೆ
ಅಂಥ ಹರ್ಷ ಒಮ್ಮೆ ಪ್ರವಾಸದ ಮಧ್ಯೆ ಕುಸಿದು ಬಿದ್ದ. ಪ್ರಾಣ ಹೋಗದಿದ್ದರೂ ಪ್ರಜ್ಞೆ ಮರಳಲಿಲ್ಲ. ಜೀವಚ್ಛವವಾಗಿ ಒಂದು ಋಗ್ಣಾಲಯಕ್ಕೆ ದಾಖಲಿಸಲ್ಪಟ್ಟ. ನಿಶ್ಚೇಷ್ಟಿತನಾಗಿರುವಂತೆಯೇ ಹತ್ತು ದಿನಗಳ ಕಾಲ ಮುಂದುವರಿಯಿತು ಅವನ ಅಸ್ತಿತ್ವ. ಆ ಹತ್ತು ದಿನಗಳ ಕಾಲ ಅವನನ್ನು ಜೀವಂತವಾಗಿ ಉಳಿಸಿಕೊಳ್ಳಲು ಅನೇಕ ತಜ್ಞರು ನಡೆಸಿದ ಪರಿಶ್ರಮ ಒಂದು ವೈದ್ಯಕೀಯ ವಿಸ್ಮಯ.
ಆ ವಿಸ್ಮಯವನ್ನು ಶಬ್ದಜಾಲದಲ್ಲಿ ಹಿಡಿದಿಡುವ ಒಂದು ಸಾಧಾರಣ ಪ್ರಯತ್ನವೇ ಈ ಕಾದಂಬರಿ.
- ಬಿ. ಎಸ್. ರಂಗನಾಥ
ಮುಕ್ತ ವಿಚಾರ
ಸಾವಿನ ಹಂತ ತಲುಪಿದ್ದೆ. ಬದುಕಿಸಿಕೊಳ್ಳಲೇಬೇಕೆಂಬ ಸಂಕಲ್ಪದಿಂದ ಪತ್ನಿ ವಸಂತ, ಪುತ್ರಿ ಉಷಾ, ಅಳಿಯ ಬುದ್ದೇಶ್ ಮತ್ತು ಪುತ್ರ ರವಿ ನಿರಂತರ ಸೇವೆಗೈಯುತ್ತಿದ್ದಾರೆ. ಬದುಕಿದ್ದು, ಈ ವರ್ಷಾಂತ್ಯದೊಳಗೆ, ಈ ಕಾದಂಬರಿಯನ್ನು ಪೂರ್ಣಗೊಳಿಸುವೆನೆಂಬ ವಿಶ್ವಾಸ ಚಿಗುರೊಡೆಯುತ್ತಿದೆ.
ಕರೆಗಳು
ದೂರವಾಣಿ ಕರೆಗಳಿಗೆ ಉತ್ತರ ನೀಡುವ ಸ್ಥಿತಿಯಲ್ಲಿ ನಾನಿಲ್ಲ. ದಯೆಯಿಟ್ಟು ಸಹಕರಿಸಿ. ಉತ್ತರ ನೀಡಬಲ್ಲವರ ಮೊಬೈಲ್ ಸಂಖ್ಯೆಗಳು ಇಂತಿವೆ:
ವಸಂತಕುಮಾರಿ:೯೦೩೫೭೧೨೬೬೬; ಉಷಾ: ೯೮೪೫೪೪೮೯೪೧; ಬುದೇಶ್: ೯೮೪೫೪೪೮೯೪೦: ರವಿ: ೯೬೬೩೭೩೧೩೫೭
ಅರ್ಪಣೆ
ಅಕ್ಕರೆಯ ಅಮ್ಮನಿಗೆ

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ